2. ತುಳುನಾಡಿನ ಪಾರಂಪರಿಕ ಕ್ರೀಡೆ,ಈ ಮಣ್ಣಿನ ಸಂಸ್ಕೃತಿ,ನಾಡಿನ ಜನಪದ ಕ್ರೀಡೆ ಕಂಬಳದ ಉಳಿವಿಗಾಗಿ ಇದೇ ಬರುವ ತಾರೀಖು 27/1/2017ನೇ ಶುಕ್ರವಾರದಂದು ಬೆಳಿಗ್ಗೆ 10ಘಂಟೆಗೆ ಸರಿಯಾಗಿ ಮಂಗಳೂರು ಹಂಪನಕಟ್ಟೆ ಸರ್ಕಲ್ ನಲ್ಲಿ "ಬ್ರಹತ್ ಮಾನವ ಸರಪಳಿ"ನಡೆಯಲಿದೆ. ಬಂಧುಗಳೇ ತಾವೆಲ್ಲರೂ ಜಾತಿ,ಮತ,ಧರ್ಮ ಬೇಧ ಭಾವ ಮರೆತು ಸಂಘಟಿತರಾಗೋಣ,ಒಕ್ಕೊರಳಿನಿಂದ ಈ ಹೋರಾಟದಲ್ಲಿ ಕೈ ಜೋಡಿಸೋಣ. (Collected by: Sharath Mangalore)
Read more...
